ಎಂ ಚಿನ್ನಸ್ವಾಮಿ ಕ್ರೀಡಾಂಗಣ
From Wikipedia, the free encyclopedia
ಎಂ ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ. ಎಸ್ ಸಿ. ಏ) ಕ್ರೀಡಾಂಗಣ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಏಕೈಕ ಕ್ರಿಕೆಟ್ ಕ್ರೀಡಾಂಗಣ. ಮೂಲತಃ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣ ಎಂದು ಕರೆಯಲಾಗುತಿದ್ದ ಈ ಕ್ರೀಡಾಂಗಣ, ತದನಂತರ ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸೇವೆ ಮಾಡಿದ ಹಾಗು ೧೯೭೭ರಿಂದ ೧೯೮೦ರವರೆಗೆ ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಎಮ್. ಚಿನ್ನಸ್ವಾಮಿಯವರ ಹೆಸರನ್ನು ಪಡೆಯಿತು. ಸುಮಾರು ೫೫,೦೦೦ ಆಸನ ಕ್ಷಮತೆ ಹೊಂದಿರುವ ಈ ಕ್ರೀಡಾಂಗಣ ಬೆಂಗಳೂರು ನಗರದ ಮಧ್ಯದಲ್ಲಿ ಕಬ್ಬನ್ ಪಾರ್ಕ್ ಹಾಗು ಮಹಾತ್ಮಗಾಂಧಿ ರಸ್ತೆಗೆ ಹೊಂದಿಕೊಂಡಿದೆ.
Quick Facts ಸ್ಥಳ, ಸ್ಥಾಪನೆ ...
ಸ್ಥಳ | ಬೆಂಗಳೂರು |
---|---|
ಸ್ಥಾಪನೆ | 1969 |
ಸಾಮರ್ಥ್ಯ | 35000[1][2][3][4] |
ಮಾಲೀಕತ್ವ | ಕರ್ನಾಟಕ ಸರ್ಕಾರ |
ನಿರ್ವಹಣೆ | ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ |
ಒಕ್ಕಲುತಂಡ | ಕರ್ನಾಟಕ ಕ್ರಿಕೆಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾರತ ಕ್ರಿಕೆಟ್ ತಂಡ |
ಕೊನೆಗಳ ಹೆಸರು | |
Pavilion End BEML End | |
ಮೊದಲ ಟೆಸ್ಟ್ | 22–27 November 1974: ಭಾರತ v ವೆಸ್ಟ್ ಇಂಡೀಸ್ |
ಕೊನೆಯ ಟೆಸ್ಟ್ |
14–18 November 2015: ಭಾರತ v ದಕ್ಷಿಣ ಆಫ್ರಿಕಾ |
ಮೊದಲ ಏಕದಿನ | 26 September 1982: ಭಾರತ v ಶ್ರೀಲಂಕಾ |
ಕೊನೆ ಏಕದಿನ |
2 November 2013: ಭಾರತ v ಆಸ್ಟ್ರೇಲಿಯಾ |
ಮೊದಲ ಟಿ೨೦ |
25 December 2012: ಭಾರತ v ಪಾಕಿಸ್ತಾನ |
ಕೊನೆ ಟಿ೨೦ |
23 March 2016: ಭಾರತ v ಬಾಂಗ್ಲಾದೇಶ |
Close