ಕ್ರಾಂತಿಕಾರಿ ಚಂದ್ರಶೇಖರ ಆಜಾದ್
From Wikipedia, the free encyclopedia
ಚಂದ್ರಶೇಖರ "ಆಜಾದ್" ಎಂದೇ ಹೆಚ್ಚು ಗುರುತಿಸಲ್ಪಡುವ ಚಂದ್ರಶೇಖರ ಸೀತಾರಾಮ್ ತಿವಾರಿಯವರು (ಜನನ : ಜುಲೈ 23, 1906 , ಮರಣ: ಫೆಬ್ರವರಿ 27, 1931,) ಅಲಹಾಬಾದ್) ಭಾರತದ ಬಹು ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದು, ಅವರನ್ನು ಭಗತ್ ಸಿಂಗ್ರ ಮಾರ್ಗದರ್ಶಕರೆಂದು/ಗುರುಗಳೆಂದು ಪರಿಗಣಿಸಲಾಗುತ್ತದೆ.
Quick Facts ಚಂದ್ರಶೇಖರ ಆಜಾದ್, ಜನನ ...
ಚಂದ್ರಶೇಖರ ಆಜಾದ್ | |
---|---|
ಜನನ | ಜುಲೈ ೨೩, ೧೯೦೬ ಭಾವ್ರ, Central India Agency, ಭಾರತ |
ಮರಣ | ಫೆಬ್ರವರಿ ೨೭,೧೯೩೧ (ಪ್ರಾಯ ೨೫) |
Organization(s) | Naujawan Bharat Sabha, Kirti Kissan Party and Hindustan Socialist Republican Association |
Movement | ಭಾರತದ ಸ್ವಾತಂತ್ರ್ಯ ಚಳುವಳಿ |
Close