ಗಂಗೇಶ ಉಪಾಧ್ಯಾಯ
From Wikipedia, the free encyclopedia
ಗಂಗೇಶ ಉಪಾಧ್ಯಾಯ (೧೨ನೇ ಶತಮಾನದ ಉತ್ತರಾರ್ಧ) ಮಿಥಿಲಾ ರಾಜ್ಯದ ಒಬ್ಬ ಭಾರತೀಯ ಗಣಿತಜ್ಞ ಮತ್ತು ತತ್ವಶಾಸ್ತ್ರಜ್ಞನಾಗಿದ್ದನು. ಅವನು ನವ್ಯ ನ್ಯಾಯ ಪರಂಪರೆಯನ್ನು ಸ್ಥಾಪಿಸಿದನು. ಅವನ ತತ್ವಚಿಂತಾಮಣಿ ಮತ್ತು ಪ್ರಮಾಣಚಿಂತಾಮಣಿ ಎಲ್ಲ ನಂತರದ ಬೆಳವಣಿಗೆಗಳಿಗೆ ಮೂಲ ಪಠ್ಯವಾಗಿದೆ.