ಅ.ನ.ಕೃಷ್ಣರಾಯ
ಲೇಖಕ, ಚಳುವಳಿಗಾರ / From Wikipedia, the free encyclopedia
ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ),[1] (ಮೇ ೯ , ೧೯೦೮ - ಜುಲೈ ೮, ೧೯೭೧). ಕನ್ನಡ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು. ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕರ್ನಾಟಕ, ಕನ್ನಡ ಪರ ಪ್ರಮುಖ ಹೋರಾಟಗಾರರು. ಇವರು ಕನ್ನಡ ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾಗಿದ್ದರು.
Quick Facts ಅ.ನ.ಕೃಷ್ಣರಾವ್ (ಅ ನ ಕೃ), ಜನನ ...
ಅ.ನ.ಕೃಷ್ಣರಾವ್ (ಅ ನ ಕೃ) | |
---|---|
ಜನನ | (೧೯೦೮-೦೫-೦೯)೯ ಮೇ ೧೯೦೮ ಕೋಲಾರ, ಕೋಲಾರ ಜಿಲ್ಲೆ, ಕರ್ನಾಟಕ, ಭಾರತ |
ಮರಣ | 8 July 1971(1971-07-08) (aged 63) ಬೆಂಗಳೂರು, ಕರ್ನಾಟಕ, ಭಾರತ |
ಕಾವ್ಯನಾಮ | A Na Kru (ಅ.ನ.ಕೃ) |
ವೃತ್ತಿ | ಕಾದಂಬರಿಕಾರ, ನಾಟಕಕಾರರು, ಕಥೆಗಾರರು, ಸಂಪಾದಕರು ಮತ್ತು ವಿಮರ್ಶಕರು |
ರಾಷ್ಟ್ರೀಯತೆ | ಭಾರತ |
ಕಾಲ | ೧೯೦೮ ರಿಂದ ೧೯೭೧ |
ಪ್ರಕಾರ/ಶೈಲಿ | ಕಾದಂಬರಿ |
ವಿಷಯ | ಕನ್ನಡ |
ಸಾಹಿತ್ಯ ಚಳುವಳಿ | ಕನ್ನಡ ಪ್ರಗತಿಶೀಲ ಸಾಹಿತ್ಯ |
ಪ್ರಭಾವಗಳು
| |
ಪ್ರಭಾವಿತರು |
Close